ರೈತರೆ ಇನ್ನೂ ಕೂಡ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ವ, ಈ ಒಂದು ದಾಖಲಾತಿಗಳನ್ನು ಸಲ್ಲಿಸುವ ಮುಖಾಂತರ ಹಣ ಪಡೆದುಕೊಳ್ಳಿ.

ನಮಸ್ಕಾರ ಸ್ನೇಹಿತರೆ.. ರೈತರಿಗಾಗಿಯೇ ಸರ್ಕಾರವು ಹಲವಾರು ಯೋಜನೆಗಳನ್ನು ಕೂಡ ಈಗಾಗಲೇ ಜಾರಿಗೊಳಿಸಿದೆ. ಆ ಯೋಜನೆಗಳ ಪ್ರಯೋಜನಗಳನ್ನೆಲ್ಲ ಪಡೆಯಬೇಕು ಎಂದರೆ, ನೀವು ಕಡ್ಡಾಯವಾಗಿ FID ನಂಬರ್ ಗಳನ್ನು ಕೂಡ ಹೊಂದಿರಬೇಕು. ನೀವು ರೈತರು ಎಂಬುದನ್ನು ಗುರಿತಿಸಲು fid ನಂಬರ್ಗಳನ್ನು ನೀಡಲಾಗುತ್ತದೆ. ಸರ್ಕಾರವೇ ಈ ಒಂದು ನಂಬರ್ ಅನ್ನು ನೀಡುವ ಮುಖಾಂತರ ನಿಮಗೆ ಹಲವಾರು ಯೋಜನೆಗಳ ಪ್ರಯೋಜನಗಳನ್ನು ಕೂಡ ನೀಡುತ್ತದೆ, ಈ ಬರ ಪರಿಹಾರದ ಹಣ ಏಕೆ ಬಂದಿಲ್ಲ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೆಲ ರೈತರಿಗೆ 2000 ಹಣ ಜಮಾ ಆಗಿದೆ.

ಹೌದು ಸ್ನೇಹಿತರೆ ಕೆಲ ರೈತರಿಗೆ ಬರ ಪರಿಹಾರದ ಹಣ ಕೂಡ ಜಮಾ ಆಗಿದೆ. ಅವರು ಎಲ್ಲ ರೀತಿಯ ಒಂದು ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಸರ್ಕಾರವು ಏಕೆ ಬರ ಪರಿಹಾರ ಹಣವನ್ನು ರೈತರಿಗೆ ಮಾತ್ರ ನೀಡುತ್ತದೆ ಎಂದರೆ ಇತ್ತೀಚಿನ ದಿನಗಳಲ್ಲಿಂತು ಮಳೆ ಬರದ ಕಾರಣದಿಂದ ರೈತರ ಬೆಳೆಯು ಕೂಡ ವೃದ್ಧಿಯಾಗುತ್ತಿಲ್ಲ, ಆ ಒಂದು ಬೆಳೆಯನ್ನು ಕೂಡ ವೃದ್ಧಿಸಲು ರೈತರು ಹಲವಾರು ಸಾಕಷ್ಟು ತೊಂದರೆಗಳನ್ನು ಕೂಡ ಹೆದರಿಸುತ್ತಿದ್ದಾರೆ.

ಎಲ್ಲಿಯೂ ಕೂಡ ನೀರು ಸಿಗದ ಕಾರಣದಿಂದ ಬೇಸರದಲ್ಲಿಯೇ ಮುಳುಗಿದ್ದಾರೆ. ಈ ವರ್ಷದಲ್ಲಂತೂ ಎಲ್ಲಿಯೂ ಕೂಡ ಮಳೆ ಆರ್ಭಟ ಆಗಿಲ್ಲ. ಹನಿ ಹನಿ ಮಳೆಯಾದರೂ ಕೂಡ ತಮ್ಮ ಬೆಳೆ ಸಮೃದ್ಧಿಯಾಗಿಯೇ ಬೆಳೆಯುತ್ತದೆ. ಆ ಒಂದು ಬೆಳಗಳಿಂದ ತಮ್ಮ ಜೀವನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದು ಎಂಬ ಉತ್ಸುಕತೆಯಿಂದ ರೈತರಿರುತ್ತಾರೆ, ಆ ಒಂದು ಬೆಳೆಗಳನ್ನೇ ಎಲ್ಲಾ ರಾಜ್ಯದ ಜನರಿಗೆ ಕೆಲವು ಕಡೆ ಮಾರಾಟ ಕೂಡ ಆಗುತ್ತದೆ.

ಈ ಒಂದು ಹಣವನ್ನು ಅವರಿಗಾಗಿರುವಂತಹ ನಷ್ಟಕರವಾದ ಹಾನಿಯನ್ನು ತೊಡಗಿಸಲು ಸರ್ಕಾರ 2000 ಹಣವನ್ನು ರೈತರಿಗಾಗಿಯೇ ನೀಡುತ್ತದೆ. ಆ ಹಣ ನೀಡುವಂತಹ ಯೋಜನೆಯ ಹೆಸರೇ ಬರ ಪರಿಹಾರ ಎಂಬುದು, ಇದರ ಮುಖಾಂತರ ಎಲ್ಲ ಲಕ್ಷಾಂತರ ಜನರು ಕೂಡ ಈ ಒಂದು ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.

ಬರ ಪರಿಹಾರ ಹಣ ಯಾರಿಗೆ ಸಿಗುತ್ತದೆ ?

FRUITS ರಿಜಿಸ್ಟ್ರೇಷನ್ ಮಾಡಿಕೊಂಡ ರೈತರಿಗೆ ಹಾಗೂ ಎಫ್ ಐ ಡಿ ನಂಬರ್ ಗಳನ್ನು ಕೂಡ ಈ ರೈತರು ಹೊಂದಿರಬೇಕಾಗುತ್ತದೆ. ಅಂತಹ ಅರ್ಹ ರೈತರಿಗೆ ಮಾತ್ರ 2000 ಹಣ ಬರ ಪರಿಹಾರವಾಗಿ ದೊರೆಯುತ್ತದೆ. ಹಣ ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು, ಕೆಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಮೊದಲನೇ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿ :- ರೇಷನ್ ಕಾರ್ಡ್ ಇಲ್ಲದವರು ಹೊಸ BPL ರೇಷನ್ ಕಾರ್ಡ್ ಗಳನ್ನು ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.

FID ನಂಬರ್ ಪಡೆಯುವ ಮಾಹಿತಿ :-

ಫಾರ್ಮರ್ ಐಡಿ ಹಾಗೂ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ಎಂಬ ಹೆಸರಿನಲ್ಲಿ ಎಲ್ಲಾ ರೈತರು ಕೂಡ ನೋಂದಾವಣಿಯಾಗಿ ನಂಬರ್ ಗಳನ್ನು ಕೂಡ ಪಡೆದಿರಬೇಕು. ರೈತರು ಎಂಬುದನ್ನು ಗುರುತಿಸಲು ಮಾತ್ರ ಎಫ್ ಐಡಿ ನಂಬರ್ ಗಳನ್ನು ರೈತರಿಗೆ ಮಾತ್ರ ನೀಡಲಾಗುತ್ತದೆ. ಈ ಒಂದು ನಂಬರ್ ಇಲ್ಲದಿರುವವರು ತಮ್ಮ ಕೃಷಿ ವಲಯಗಳ ಇಲಾಖೆಗಳಲ್ಲಿ ಎಫ್ ಐ ಡಿ ನಂಬರ್ಗಳನ್ನು ಕೂಡ ಪಡೆಯಬಹುದು. ಅಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಎಫ್ ಐ ಡಿ ನಂಬರ್ಗಳನ್ನು ನಿಮಗೆ ನೀಡಲಾಗುತ್ತದೆ.

ಆ ಒಂದು ಎಫ್ ಐಡಿ ನಂಬರ್ ಗಳ ಮುಖಾಂತರ ನೀವು ಸಾಕಷ್ಟು ಸರ್ಕಾರದಿಂದ ಈವರೆಗೂ ಸಿಗುತ್ತಿರುವಂತಹ ಯೋಜನೆಗಳ ಮುಖಾಂತರ ಹಲವಾರು ಹಣಗಳನ್ನು ಕೂಡ ಪಡೆಯಬಹುದು. ಮತ್ತು ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ನಿಮ್ಮ ಕೃಷಿ ವಲಯಗಳು ಯಾವ ಯಾವ ನಿಗದಿ ಕೃಷಿ ಇಲಾಖೆಗೆ ಬರುತ್ತದೆ ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಿ ಆನಂತರ ನಿಮ್ಮ ಊರಿನಲ್ಲಿ ಇರುವಂತಹ ಕಚೇರಿ ಅಥವಾ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಎಫ್ಐಡಿ ನಂಬರ್ ಗಳನ್ನು ಕೂಡ ಪಡೆಯಬಹುದಾಗಿದೆ.

FID ನಂಬರ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ !
  • ರೈತರ ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ

ಬರ ಪರಿಹಾರದ ಹಣ ಬಂದಿರುವವರು ಈ ರೀತಿ ನಿಮ್ಮ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.

  • ಸರ್ಕಾರದಿಂದ ಬಿಡುಗಡೆಯಾಗಿರುವಂತಹ ಈ ಒಂದು https://fruits.karnataka.gov.in/ ವೆಬ್ಸೈಟ್ಗೆ ಮೊದಲಿಗೆ ಭೇಟಿ ನೀಡಿರಿ.
  • Farmer declaration report ಇದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಎಫ್ ಐ ಡಿ ಸಂಖ್ಯೆಯನ್ನು ನಮೂದಿಸಿ.
  • ನಮೂದಿಸಿದ ನಂತರ get details ಎಂಬುದನ್ನು ಕ್ಲಿಕ್ಕಿಸಿ.
  • ಈ ರೀತಿ ಕ್ಲಿಕ್ಕಿಸಿದ ನಂತರವೇ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಎಷ್ಟು ತಿಂಗಳು ಜಮಾ ಆಗಿದೆ ಹಾಗೂ ಯಾವ ತಿಂಗಳಿನಲ್ಲಿ ನಿಮಗೆ ಹಣ ಬಂದಿದೆ ಎಂಬುದು ಕೂಡ ಇಲ್ಲಿಯೇ ಇರುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…..

WhatsApp Group Join Now
Telegram Group Join Now
error: Content is protected !!